ಪೋಸ್ಟ್‌ಗಳು

2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚಿದಾನಂದ ಸಾಲಿ ಜೊತೆ ಮಾತುಕತೆ

ಇಮೇಜ್
  Chidananda Saali Interview ಬುಕ್ ಬ್ರಹ್ಮದ ಮುಖಾ ಮುಖಿ ಕಾರ್ಯಕ್ರಮದಲ್ಲಿ ಕವಿ, ಕತೆಗಾರ, ಅನುವಾದಕ ಚಿದಾನಂದ ಸಾಲಿ ಅವರ ವಿಶೇಷ ಸಂದರ್ಶನ. ವೀಕ್ಷಿಸಲು

ಕೆ.ವಿ. ಸುಬ್ರಹ್ಮಣ್ಯಂ ಅವರೊಂದಿಗೆ ಮಾತುಕತೆ

ಇಮೇಜ್
  K V Subramanyam ಬುಕ್‌ ಬ್ರಹ್ಮದ ʼಮುಖಾ-ಮುಖಿʼ ಕಾರ್ಯಕ್ರಮದಲ್ಲಿ ಕಲಾ ಇತಿಹಾಸಕಾರ ಕೆ.ವಿ. ಸುಬ್ರಹ್ಮಣ್ಯಂ ಅವರು ಇತಿಹಾಸದ ಸುತ್ತಲಿನ ಮಾಹಿತಿ ಮತ್ತು ಸವಾಲುಗಳ ಕುರಿತು ಮಾತನಾಡಿದ್ದಾರೆ. ಸಂದರ್ಶನ ವೀಕ್ಷಿಸಲು

ಸಂತಸ ನನ್ನೆದೆಯ ಹಾಡುಹಕ್ಕಿ

ಇಮೇಜ್
  Nemichandra | Mukha Mukhi | ಮುಖಾ-ಮುಖಿ | ಲೇಖಕಿ ನೇಮಿಚಂದ್ರ ಖ್ಯಾತ ಲೇಖಕಿ ನೇಮಿಚಂದ್ರ ಅವರ 'ಸಂತಸ ನನ್ನೆದೆಯ ಹಾಡುಹಕ್ಕಿ' ಕೃತಿಗೆ ಕನ್ನಡ ಸಾಹಿತ್ಯಲೋಕದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಕೃತಿಯ ಕುರಿತಾಗಿ 'ಬುಕ್ ಬ್ರಹ್ಮ' ಸಂಪಾದಕರಾದ ದೇವು ಪತ್ತಾರ್ ಅವರು ನಡೆಸಿದ ವಿಶೇಷ ಸಂದರ್ಶನ ಮುಖಾ-ಮುಖಿಯಲ್ಲಿ ಲೇಖಕಿ ನೇಮಿಚಂದ್ರ ಅವರು ತಮ್ಮ ಬದುಕು-ಬರಹಗಳ ಕುರಿತಾದ ವಿಭಿನ್ನ ಒಳನೋಟಗಳ ಬಗ್ಗೆ ಮಾತನಾಡಿದ್ದಾರೆ. 'ಸಂತಸ ನನ್ನೆದೆಯ ಹಾಡುಹಕ್ಕಿ' ನೇಮಿಚಂದ್ರ ಅವರ 'ಬದುಕು ಬದಲಿಸಬಹುದು' ಸರಣಿಯ ನಾಲ್ಕನೇ ಕೃತಿಯಾಗಿದೆ. ವಿವರವಾದ ಸಂದರ್ಶನಕ್ಕಾಗಿ

ಮುಖಾಮುಖಿ-1-siddalingayya

ಇಮೇಜ್
ಬುಕ್ ಬ್ರಹ್ಮ'ದ ಮುಖಾ-ಮುಖಿ ಸಂವಾದದಲ್ಲಿ ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರ ವಿಶೇಷ ಸಂದರ್ಶನ. 'ಬುಕ್ ಬ್ರಹ್ಮ' ಸಂಪಾದಕರಾದ ದೇವು ಪತ್ತಾರ್ ಅವರು ಕವಿಗಳೊಂದಿಗೆ ನಡೆಸಿರುವ ವಿಶೇಷ ಸಂದರ್ಶನದಲ್ಲಿ ಕಾವ್ಯ ಮತ್ತು ಕಾಲದ ಕುರಿತು ಮಾತನಾಡಿದ್ದಾರೆ. ಸಂದರ್ಶನದ ಯುಟ್ಯೂಬ್‌ ಲಿಂಕ್‌